ಕಡಬ ತಾಲೂಕಿನ ಅಲಂಕಾರು ಕೊಂಡಾಡಿ ಕೊಪ್ಪ ಕಿರಿಯ ಪ್ರಾಥಮಿಕ ಶಾಲೆ ಬಳಿ ರಸ್ತೆಯಲ್ಲಿ ಇಂದು ಮೊಸಳೆ ಯೊಂದು ಪತ್ತೆಯಾಗಿದ್ದು, ಶಾಲೆಯ ಬಳಿ ರಸ್ತೆ ದಟುತ್ತಿದ್ದ ಸಂಬಂರ್ಭ ಸ್ಥಳೀಯರು ಗಮನಿಸಿದ್ದು, ಅರಣ್ಯ ಇಲಾಖೆ ಯ ಅಧಿಕಾರಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಬಾಲಚಂದ್ರ ಗೌಡ, ಮತ್ತು ರವಿ ಕುಮಾರ್ ತಕ್ಷಣ ಸ್ಥಳಕ್ಕೆ ಆಗಮಿಸಿದ್ದು ಸ್ಥಳೀಯರೊಂಗಿದೆ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಹಿಡಿದು ಸುರಕ್ಷಿತವಾಗಿ ಕುಮಾರದಾರ ನದಿಗೆ ಬಿಟ್ಟಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!