ಮಂಗಳೂರು, ದ.ಕ. ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಭಾರೀ ಅಂತರದ ಮತಗಳಿಂದ ಗೆಲುವು ದಾಖಲಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಈ ಬಾರಿ ಬಿಜೆಪಿ ಕೈ ಬಿಟ್ಟಿದೆ. ಅತ್ತ ಮೈಸೂರು ಸಂಸದ ಪ್ರತಾಪ್ ಸಿಂಹರಿಗೂ ಟಿಕೆಟ್ ನೀಡಿಲ್ಲ. ಮತ್ತೊಂದೆಡೆ ಕೇಂದ್ರದ ಮಾಜಿ ಸಚಿವ ಸದಾನಂದ ಗೌರರನ್ನು ಕೂಡ ಸೈಡ್ ಲೈನ್ ಮಾಡಲಾಗಿದೆ. ಇವರೊಂದಿಗೆ ಒಟ್ಟು 8 ಹಾಲಿ ಸಂಸದರಿಗೆ ಬಿಜ್ವ್ಪಿ ಗೇಟ್ಪಾಸ್ ನೀಡಿದೆ.

By admin

Leave a Reply

Your email address will not be published. Required fields are marked *

error: Content is protected !!