ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ದ.ಕ. ಜಿಲ್ಲೆಯಿಂದ ಕ್ಯಾ. ಬ್ರಿಜೇಶ್ ಚೌಟ ಉಡುಪಿಯಿಂದ ಕೋಟ ಶ್ರೀವಾಸ್ ಪೂಜಾರಿ, ಮೈಸೂರಿನಲ್ಲಿ ಯಧುವೀರ್ ಒಡೆಯರ್, ಬೆಂ. ಉತ್ತರದಲ್ಲಿ ಶೋಭಾ ಕರಂದ್ಲಾಜೆಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ದ.ಕ.ದಲ್ಲಿ ನಳಿನ್ ಕುಮಾರ್ ಹಾಗೂ ಸದಾನಂದ ಗೌಡಗೆ ಕೋಕ್ ನೀಡಲಾಗಿದೆ.
ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ದ.ಕ. ಜಿಲ್ಲೆಯಿಂದ ಕ್ಯಾ. ಬ್ರಿಜೇಶ್ ಚೌಟ ಉಡುಪಿಯಿಂದ ಕೋಟ ಶ್ರೀವಾಸ್ ಪೂಜಾರಿ, ಮೈಸೂರಿನಲ್ಲಿ ಯಧುವೀರ್ ಒಡೆಯರ್, ಬೆಂ. ಉತ್ತರದಲ್ಲಿ ಶೋಭಾ ಕರಂದ್ಲಾಜೆಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ದ.ಕ.ದಲ್ಲಿ ನಳಿನ್ ಕುಮಾರ್ ಹಾಗೂ ಸದಾನಂದ ಗೌಡಗೆ ಕೋಕ್ ನೀಡಲಾಗಿದೆ.