ಮಂಗಳೂರು: ತುಳುವಿನಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ

ವೆಂಕಟರಮನ ಸ್ವಾಮಿಗೆ ನನ್ನ ನಮನಗಳು

ತುಳುವಪ್ಪೆ ಜೋಕುಲೆಗ್ ಸೊಲ್ಮೆಲು ಎಂಬುವುದಾಗಿ ಭಾಷಣ ಆರಂಭ

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಮುನ್ನಡೆಯುತ್ತಿದ್ದೇವೆ

ಕರ್ನಾಟಕದ ಜನತೆಯೇ ೧೪೦ ಕೋ. ಜನರೇ ನಮ್ಮ ರಿಮೋಟ್ ಕಂಟ್ರೋಲ್

ಭಾಷಣದ ಭಾಷಾಂತರ ಅಗತ್ಯವಿಲ್ಲ-ಊರಿನ ಜನ ಹಿಂದಿ ಕಲಿಯಲಿ

ಕರ್ನಾಟಕವನ್ನು ನಂಬರ್ ೧ ಮಾಡೋದೇ ಬಿಜೆಪಿಯ ಸಂಕಲ್ಪ ಇದೆ

ಕರ್ನಾಟಕದಲ್ಲಿ ಆಧುನಿಕತೆಯನ್ನು ನಿರ್ಮಿಸುವುದು

ಕರ್ನಾಟಕವನ್ನು ಸೂಪರ್ ಪವರ್ ಮಾಡುವುದು ಬಿಜೆಪಿಯ ಗುರಿ

ನಮ್ಮ ನಾಯಕನ ಕೊನೇ ಚುನಾವಣೆ ಮತ ನೀಡಿ ಎಂದು ಕಾಂಗ್ರೆಸ್ ಹೇಳಿ ಮತ ಪಡೆಯಲು ಯತ್ನಿಸುತ್ತಿದೆ

ಅಭಿವೃದ್ಧಿಯ ಪಥವನ್ನು ಬದಲಾಯಿಸಲು ಕಾಂಗ್ರೆಸ್ ಯತ್ನ

ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿದ್ದೇನೆ

ಸಣ್ಣಪುಟ್ಟ ಮಕ್ಕಳಿಂದ ಹಿಡಿದು ವೃದ್ದರ ತನಕ ಉತ್ಸಾಹ ಪ್ರೋತ್ಸಾಹ ನೋಡುತ್ತಿದ್ದೇನೆ

ಬಹುಮತದ ಬಿಜೆಪಿ ಸರಕಾರವೊಂದೇ ಈ ಭಾರಿಯ ನಿರ್ಧಾರವಾಗಿದೆ

ದ.ಕ. ಉಡುಪಿ ಶಿಕ್ಷಣದಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಲಾಗುತ್ತಿದೆ

ದೇಶದಲ್ಲಿ ಕರ್ನಾಟಕವನ್ನು ನಂಬರ್ ೧ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ

ಕರ್ನಾಟಕದಲ್ಲಿ ಶಿಕ್ಷಣ, ಕೃಷಿ, ಮೀನುಗಾರಿಕೆಯಲ್ಲಿ ನಂ.೧ ಮಾಡಲು ಯತ್ನಿಸುತ್ತಿದ್ದೇವೆ

ಕಾಂಗ್ರೆಸ್ ನವರು ದೆಹಲಿಯಲ್ಲಿರುವ ಗಾಂಧಿ ಕುಟುಂಬದ ಎಟಿಎಂ ಮಾಡುತ್ತಿದೆ

೮೫ ಶೇ. ಕಮಿಷನ್ ಪಡೆಯುವ ಕಾಂಗ್ರೆಸ್ ಮತ್ತೆ ಹಿಂದಿನಂತೆ ಸಂಕಷ್ಟಕ್ಕೆ ಕೊಂಡೊಯ್ಯುತ್ತಿದೆ

ದ.ಕ. ದ ಮೊದಲ ಮತದಾರರು ತಮ್ಮ ಭವಿಷ್ಯದೊಂದಿಗೆ, ಕರ್ನಾಟಕದ ಭವಿಷ್ಯ ನಿರ್ಧರಿಸಲಿದ್ದಾರೆ

ಕಾಂಗ್ರೆಸ್ ಶಾಂತಿ, ಅಭಿವೃದ್ಧಿಯ ಶತ್ರುವಾಗಿದೆ

ಕಾಂಗ್ರೆಸ್ ಆತಂಕವಾದಿಗಳಿಗೆ ರಕ್ಷಣೆ ನೀಡುತ್ತದೆ

ರಾಜಸ್ಥಾನದಲ್ಲಿ ಆತಂಕವಾದಿಗಳ ದಾಳಿ ನಡೆದಿತ್ತು

ಆದರೆ, ಕಾಂಗ್ರೆಸ್ ಸರಕಾರ ಆರೋಪಿಗಳನ್ನು ಬಿಡುಗಡೆಗೊಳಿಸಿದರು

ಸೈನಿಕರನ್ನು ಕಾಂಗ್ರೆಸ್ ಅಪಮಾನ ಮಾಡುತ್ತಿದೆ

ಜಗತ್ತಿನಲ್ಲಿ ಇಂದು ದೇಶದ ಗೌರವ ಹೆಚ್ಚಾಗಿದೆ

ಮುಲ್ಕಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ

By admin

Leave a Reply

Your email address will not be published. Required fields are marked *

error: Content is protected !!