ಪುತ್ತೂರಿನ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ ಕಲ್ಲೇಗ ಕೊಲೆ ಪ್ರಕರಣ
ಕಾಂಗ್ರೇಸ್ ಮುಖಂಡ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದ ಪೋಲೀಸರು
ಪುತ್ತೂರು ನಗರ ಕಾಂಗ್ರೇಸ್ ನ ಎಸ್.ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್
ಮನಿಷ್ , ಚೇತನ್ ಮತ್ತು ಮಂಜುನಾಥ್ ಪೋಲೀಸ್ ವಶದಲ್ಲಿರುವ ಆರೋಪಿಗಳು
ನಿನ್ನೆ ರಾತ್ರಿ ಪುತ್ತೂರಿನ ನೆಹರೂನಗರದಲ್ಲಿ ನಡೆದ ಕೊಲೆ
ಪೂರ್ವ ದ್ವೇಷದ ಹಿನ್ನಲೆಯಲ್ಲಿ ನಡೆದ ಘಟನೆ