ಅಜೆಕಾರು ನಾಡಕಚೇರಿಗೆ ಲೋಕಾಯುಕ್ತ ದಾಳಿ
ಕಂದಾಯ ಸಿಬ್ಬಂದಿ ನಿಜಾಮ್ ಲೋಕಾಯುಕ್ತ ಬಲೆಗೆ
೨೫ ವರ್ಷದಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಜಾಮ್
ಪ್ರಮೋಷನ್ ನೀಡಿದರೂ ಸ್ವೀಕರಿಸದೆ ನಾಡಕಚೇರಿಯಲ್ಲೇ ಕೆಲಸ
ಹಣ ಸ್ವೀಕರಿಸುವ ಸಂದರ್ಭ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಿಜಾಮ್
ಕಂದಾಯ ಇಲಾಖೆ ಕೆಲಸ ಮಾಡಲು ಲಂಚ ಸ್ವೀಕರಿಸುತ್ತಿದ್ದ ನಿಜಾಮ್