ಪ್ರಸ್ತುತ ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿರುವ ಹಲವು ಸಂಸದರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ ಎನ್ನಲಾಗಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಪೂರ್ವ ತಯಾರಿ ಶುರುಮಾಡಿದೆ. ಅದರಂತೆ ಪ್ರಸ್ತುತ ಇರುವ ಕೆಲವು ಸಂಸದರನ್ನು ಕೈಬಿಡಲು ನಿರ್ಧರಿಸಲಾಗಿದೆ.
ಪ್ರಮುಖವಾಗಿ ಕೇಳಿಬಂದಿರುವ ಹೆಸರುಗಳು:
ಸದಾನಂದ ಗೌಡ
ಮಂಗಳೂರು-ನಳಿನ್ ಕುಮಾರ್ ಕಟೀಲ್
ಚಾಮರಾಜನಗರ-ಶ್ರೀನಿವಾಸ್ ಪ್ರಸಾದ್
ಕಾರವಾರ-ಅನಂತಕುಮಾರ್ ಹೆಗಡೆ
ಹಾವೇರಿ- ಶಿವಕುಮಾರ್ ಉದಾಸಿ
ತುಮಕೂರು-ಜಿ.ಎಸ್. ಬಸವರಾಜು
ಚಿಕ್ಕಬಳ್ಳಾಪುರ-ಜಿ.ಎನ್. ಬಚ್ಚೇಗೌಡ
ದಾವಣಗೆರೆ-ಜಿ.ಎಂ. ಸಿದ್ದೇಗೌಡ