ಕರಾವಳಿ ಕರ್ನಾಟಕ ದೇಶ ಪ್ರಚಲಿತ ರಾಜಕೀಯ ದೇವಸ್ಥಾನ, ಮಸೀದಿ, ಚರ್ಚ್ ಗೆ ಸೌಹಾರ್ದ ಭೇಟಿ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್ Feb 7, 2024 admin ಕರ್ನಾಟಕ ಸರಕಾರದ ಇಂಧನ ಸಚಿವ ಕೆಜೆ ಜಾರ್ಜ್ ತಮ್ಮ ಉಡುಪಿ ಜಿಲ್ಲೆಯ ಭೆಟಿಯ ಸಂದರ್ಭದಲ್ಲಿ ಉಡುಪಿ ಚರ್ಚ್, ಶ್ರೀ ಕೃಷ್ಣ ಮಠ ಮತ್ತು ಉಡುಪಿಯ ಜಾಮೀಯಾ ಮಸೀದಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಮಂಗಳವಾರ ಉಡುಪಿ ಬಿಷಪ್ ಹೌಸ್ ಮತ್ತು…